ಆಸ್ಕರ್ ಈ ವಾರ ಬಿಡುಗಡೆ
Posted date: 16/June/2011

ಶ್ರೀ ಸಂಕಷ್ಟಹರ ಗಣಪತಿ ಸಿನಿ ಆರ್ಟ್ಸ್ ಕಂಬೈನ್ಸ್ ಲಾಂಛನದಲ್ಲಿ ಶಿವು ಪಿ.ಬೆಳವಾಡಿ ನಿರ್ಮಿಸುತ್ತಿರುವ ಕೃಷ್ಣ ನಿರ್ದೇಶನದ ಆಸ್ಕರ್ ಚಿತ್ರವು ಈ ವಾರ ಬಿಡುಗಡೆ. ಈ ಚಿತ್ರಕ್ಕೆ ಛಾಯಾಗ್ರಹಣ ನವೀನ್ ಸುವರ್ಣ, ಸಂಗೀತ : ಜಿ.ಅಭಿಮನ್ ರಾಯ್, ಸಂಕಲನ : ನಾಗೇಂದ್ರ ಅರಸ್, ನಿರ್ದೇಶನ ಸಹಾಯ : ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ : ಹೊಸಮನೆ ಮೂರ್ತಿ, ನೃತ್ಯ : ರಘು - ಹೈಟ್ ಮಂಜು, ನಿರ್ವಹಣೆ : ಹೊಸಳ್ಳಿ ಸುದೀಂದ್ರ.  ತಾರಾಗಣದಲ್ಲಿ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ಕಬ್ಬಡಿ ಪ್ರಿಯಾಂಕ, ಸಂಗೀತಾ ಶೆಟ್ಟಿ, ರಾಜು ತಾಳಿಕೋಟೆ, ನಾರಾಯಣಸ್ವಾಮಿ, ರಾಜೇಂದ್ರ ಕಾರಂತ್, ಸುಚೀಂದ್ರಪ್ರಸಾದ್, ಮುಂತಾದವರು ಅಭಿನಯಿsದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed